logo-main-kannadalogo-main-kannadamob-logo-kannadalogo-main-kannada
  • ಮುಖಪುಟ
  • ಇಲಾಖೆಗಳು
    • ಅ
      • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
    • ಆ
      • ಆಯುಷ್ ಇಲಾಖೆ
      • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
      • ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ
    • ಇ
      • ಇಂಧನ ಇಲಾಖೆ
    • ಕ
      • ಕನ್ನಡ ಮತ್ತು ಸಂಸ್ಕೃತಿ ಇಲಾಖೆ
      • ಕಂದಾಯ ಇಲಾಖೆ
      • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ
      • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ
      • ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
      • ಕೃಷಿ ಮಾರಾಟ ಇಲಾಖೆ
      • ಕಾನೂನು ಇಲಾಖೆ
      • ಕಾಲೇಜು ಶಿಕ್ಷಣ ಇಲಾಖೆ
      • ಕಾರ್ಮಿಕ ಇಲಾಖೆ
    • ಕ
      • ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
      • ಕೃಷಿ ಇಲಾಖೆ
      • ಕೈಮಗ್ಗ ಮತ್ತು ಜವಳಿ ಇಲಾಖೆ
      • ಕೆ.ಮ್.ಡಿ.ಸಿ
      • ಕೆ.ಎಸ್.ಎಫ್.ಸಿ
      • ಕೆ.ಎಸ್.ಆರ್.ಟಿ.ಸಿ
      • ಕೆ.ಎಸ್.ಟಿ.ಡಿ.ಸಿ
      • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
      • ಕೌಶಲ್ಯಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ
    • ಗ
      • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
    • ಜ
      • ಜಲಾನಯನ ಅಭಿವೃದ್ಧಿ ಇಲಾಖೆ
    • ಡ
      • ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ
      • ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
    • ತ
      • ತೋಟಗಾರಿಕೆ ಇಲಾಖೆ
    • ಪ
      • ಪಶುಸಂಗೋಪನಾ ಇಲಾಖೆ
      • ಪಿ.ಡಬ್ಲ್ಯೂ.ಡಿ
    • ಮ
      • ಮೀನುಗಾರಿಕೆ ಇಲಾಖೆ
      • ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಎಂ.ಜಿ.ಎನ್‍.ಆರ್‍.ಇ.ಜಿ.ಎ)
      • ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ
    • ಯ
      • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
    • ರ
      • ರೇಷ್ಮೆ ಇಲಾಖೆ
      • ಆರ್.ಜಿ.ಆರ್.ಎಚ್.ಸಿ.ಎಲ್
    • ವ
      • ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
    • ಸ
      • ಸಹಕಾರ ಇಲಾಖೆ
      • ಸಮಾಜ ಕಲ್ಯಾಣ ಇಲಾಖೆ
      • ಸಾರ್ವಜನಿಕ ಶಿಕ್ಷಣ ಇಲಾಖೆ
    • ಹ
      • ಹೆಸ್ಕಾಂ
  • MSME ಯೋಜನೆಗಳು
    • ಅ
      • ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
    • ಆ
      • ಆಯುಷ್ ಸಚಿವಾಲಯ
      • ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ
    • ಎ
      • ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
      • ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
    • ಕ
      • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
      • ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
      • ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ
      • ಕರ್ನಾಟಕ ರಾಜ್ಯ ಕಾಯರ್ ಸಹಕಾರ ಮಹಾಮಂಡಲಿ
    • ಜ
      • ಜವಳಿ ಸಚಿವಾಲಯ
    • ಮ
      • ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ
    • ರ
      • ರಕ್ಷಣಾ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಭಾರತ ಸರ್ಕಾರ
      • ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ
    • ವ
      • ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವಾಲಯ
      • ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
      • ವಿಶ್ವೇಶ್ವರಯ್ಯ ವ್ಯಾಪಾರ ಪ್ರಚಾರ ಕೇಂದ್ರ
    • ಸ
      • ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (SIDBI)
      • ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
      • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MoMSME)
    • ಹ
      • ಹಣಕಾಸು ಸಚಿವಾಲಯ
      • ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
  • ಯೋಜನೆಗಳು
    • ಹೊಸ ಯೋಜನೆ
    • ಉಚಿತ
    • ಧನ ಸಹಾಯ
    • ಶಿಕ್ಷಣ / ತರಬೇತಿ ಯೋಜನೆಗಳು
    • ನೋಂದಣಿ / ನವೀಕರಣ
    • ಸೌಲಭ್ಯ / ಪೂರೈಕೆ / ವಿತರಣೆ
  • ಕನ್ನಡ
    • English
    • ಕನ್ನಡ
  • ಯುವಸ್ಪಂದನ
  • Generic selectors
    Exact matches only
    Search in title
    Search in content
    Post Type Selectors
✕
            No results See all results

            ನಿರಂತರ ಕಾರ್ಯಕ್ರಮಗಳು

            • Home
            • ಕನ್ನಡ ಮತ್ತು ಸಂಸ್ಕೃತಿ ಇಲಾಖೆ
            • ನಿರಂತರ ಕಾರ್ಯಕ್ರಮಗಳು
            ಕಲಾವಿದರಿಗೆ ಸಹಾಯ(ಗುರುತಿನ ಚೀಟಿ)
            ಮೇ 3, 2024
            ಕನ್ನಡ ಅಭಿವೃದ್ಧಿ ಪ್ರಾಧಿಕಾರ
            ಮೇ 3, 2024
            Published by Yuva Kanaja Admin on ಮೇ 3, 2024
            Categories
            • ಕನ್ನಡ ಮತ್ತು ಸಂಸ್ಕೃತಿ ಇಲಾಖೆ
            Tags
            ಸೌಲಭ್ಯಗಳು

            ಸೌಲಭ್ಯ

            • ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಲಲಿತಕಲೆ ಮತ್ತು ಜಾನಪದ ಕಲಾಪ್ರಕಾರಗಳ ಪುರೋಭಿವೃದ್ಧಿಗೆ ನಿರ್ದೇಶನಾಲಯ ಈ ಮುಂದಿನ ಯೋಜನೆಗಳನ್ನು ರೂಪಿಸಿರುತ್ತದೆ.
            ಯಾರಿಗೆ / ಅರ್ಹತೆ ?

            ಯಾರಿಗೆ?

            ಅರ್ಹತೆಗಳು/ಮಾನದಂಡಗಳು

            • ಸಾಂಸ್ಕೃತಿಕ ಸಂಜೆ: ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು, ಯುವಜನಾ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಬರಹಗಾರರ ಮತ್ತು ಕಲಾವಿದರ ಬಳಗದ ಸಹಕಾರದೊಂದಿಗೆ ಬೆಂಗಳೂರು ನಗರದಲ್ಲಿ ಕಳೆದ 17 ವರ್ಷಗಳಿಂದ ಪ್ರತಿ ಶುಕ್ರವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರದ ಯವನಿಕಾ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಸಿಕೊಂಡುಬರಲಾಗುತ್ತಿದೆ.
            • ಚಿಗುರು: ಮಕ್ಕಳಲ್ಲಿರುವ ಸುಪ್ತ ಕಲಾಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯ ಅಭಿವ್ಯಕ್ತಿಗೆ ನಿರಂತರ ವೇದಿಕೆಯೊಂದನ್ನು ನಿರ್ಮಿಸುವ ಸಲುವಾಗಿ ಬೆಂಗಳೂರಿನ ಬಾಲಭವನದಲ್ಲಿ ಪ್ರತಿ ತಿಂಗಳೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ಉದಯೋನ್ಮುಖ ಹಾಗೂ ಪ್ರತಿಭಾವಂತ ಮಕ್ಕಳಿಂದ ವಿವಿಧ ರೀತಿಯ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
            • ಸಾಂಸ್ಕೃತಿಕ ಸೌರಭ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ತಿಂಗಳ ಮೂರನೆಯ ಶುಕ್ರವಾರ ಮತ್ತು ಶನಿವಾರ ಎರಡು ದಿನ ಉತ್ಸವ ರೂಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಈ ಯೋಜನೆಯನ್ನು ಬೆಂಗಳೂರು ನಗರದಲ್ಲಿ ವಿಸ್ತಾರಗೊಳಿಸಿ ನಗರದ ವಿವಿಧ ಬಡಾವಣೆಗಳಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
            • ಕಾವ್ಯ ಕಾವೇರಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಸಹಯೋಗದೊಂದಿಗೆ ಪ್ರತಿ ತಿಂಗಳ ಮೊದಲನೆಯ ಶನಿವಾರದಂದು ಪ್ರತಿಯೊಂದು ಜಿಲ್ಲೆಯಲ್ಲಿಯೂ ನಡೆಸುವ, ಕನ್ನಡ ಕವಿಗಳ ಭಾವಗೀತೆಗಳ ಗಾಯನ ಕಾರ್ಯಕ್ರಮ.
            • ರಂಗಸುಗ್ಗಿ: ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿ ಸಮಯದಲ್ಲಿ ರೈತಾಪಿ ಜನರನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುವ ಉದ್ದೇಶದಿಂದ ರೈತರೇ ಸೇರಿ ಆಡುವ ಪೌರಾಣಿಕ, ಐತಿಹಾಸಿಕ ನಾಟಕಗಳ ಪ್ರದರ್ಶನಕ್ಕೆ ಧನಸಹಾಯ ನೀಡಲಾಗುತ್ತಿದೆ.
            • ಸಂಗೀತ ಸುಧೆ: ಉದ್ಯಾನ ನಗರವೆನಿಸಿರುವ, ಬೆಂಗಳೂರಿಗೆ ಆಗಮಿಸುವ ಹೊರನಾಡ, ರಾಷ್ಟ್ರದ ಪ್ರವಾಸಿಗರಿಗೆ ನಾಡಿನ ಸಂಗೀತವನ್ನು ಪರಿಚಯಿಸುವ ಉದ್ದೇಶದಿಂದ ಹಾಗೂ ನಾಡಿನ ಕಲಾವಿದರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಲಾಲ್-ಬಾಗ್-ನಲ್ಲಿ ಪ್ರತಿ ತಿಂಗಳ ಎರಡನೆಯ ಮತ್ತು ಮೂರನೆಯ ಶನಿವಾರಗಳಂದು ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ.
            • ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು: ಅಂತರರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಯೋಜನೆಯಡಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ಇತರ ರಾಜ್ಯಗಳ ಕಲಾವಿದರ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಪ್ರಾಯೋಜಿಸಲಾಗುತ್ತಿದೆ. ಅಂತೆಯೇ ಕರ್ನಾಟಕದ ಕಲಾವಿದರನ್ನು ಇತರೆ ರಾಜ್ಯಗಳಿಗೆ ಪ್ರಾಯೋಜಿಸಲಾಗುತ್ತಿದೆ.
            • ದರ್ಶನ (ಗ್ರಾಮೀಣ ಸಂಸ್ಕೃತಿ ಪ್ರಚಾರ): ಕನ್ನಡ ಕಾವ್ಯಗಳನ್ನು ಗಮಕ ಕಾವ್ಯವಾಚನದ ಮೂಲಕ ಗ್ರಾಮೀಣ ಜನರ ಬಳಿಗೆ ಕೊಂಡೊಯ್ದು ಜನಪ್ರಿಯಗೊಳಿಸುವ, ಅಂತೆಯೇ ಸಂಗೀತ, ನೃತ್ಯ ಚಿತ್ರಕಲೆಗಳನ್ನು ಶ್ರವ್ಯ – ದೃಶ್ಯ ಮಾಧ್ಯಮಗಳ ಮೂಲಕ ನಿರೂಪಿಸಿ ನಾಡಿನಾದ್ಯಂತ ಪ್ರಚುರಪಡಿಸುವ ಯೋಜನೆ.
            • ಈ ವಲಯ ಸಾಂಸ್ಕೃತಿಕ ಕೇಂದ್ರಗಳ ಧ್ಯೇಯೋದ್ದೇಶಗಳು ಈ ಮುಂದಿನಂತಿವೆ.
              1. ವಲಯಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಕಲೆಗಳ ಸಂರಕ್ಷಣೆ, ಪುನಶ್ಚೇತನ, ಪ್ರಸರಣ ಹಾಗೂ ಅಭಿವೃದ್ಧಿ.
              2. ವಲಯಗಳ ವ್ಯಾಪ್ತಿಯಲ್ಲಿ ವಿವಿಧ ಕಲೆಗಳ ಶ್ರೀಮಂತ ವೈವಿಧ್ಯತೆಯನ್ನು ಹಾಗೂ ಅನನ್ಯತೆಯನ್ನು ವೃದ್ಧಿಪಡಿಸಿ ಜನತೆಯಲ್ಲಿ ತಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಕುರಿತು ಅರಿವು ಮೂಡಿಸುವುದು.
              3. ಜನಪದ ಮತ್ತು ಬುಡಕಟ್ಟು ಕಲೆಗಳಿಗೆ ಪ್ರೋತ್ಸಾಹ ನೀಡಿ ಅವುಗಳ ಸಂರಕ್ಷಣೆಗೆ ಮತ್ತು ಅವಸಾನದ ಅಂಚಿನಲ್ಲಿರುವ ಈ ಕಲಾಪ್ರಕಾರಗಳಿಗೆ ಚೈತನ್ಯ ತುಂಬುವ ಸಲುವಾಗಿ ವಿಶೇಷ ಕಾರ್ಯಕ್ರಮ ರೂಪಿಸುವುದು.
              4. ಭಾರತದ ಸಾಂಸ್ಕೃತಿಕ ಪರಂಪರೆ ಕುರಿತು ಯುವಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ವಿಚಾರಸಂಕಿರಣ, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಹಾಗೂ ಕಮ್ಮಟಗಳನ್ನು ಏರ್ಪಡಿಸುವುದು
              5. ಈ ಮೇಲ್ಕಂಡ ಧ್ಯೇಯೋದ್ದೇಶಗಳಿಗೆ ಅನುಗುಣವಾದ ಸಂಶೋಧನೆ ಮತ್ತು ಅಧ್ಯಯನಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿವೇತನಗಳನ್ನು ನೀಡುವುದು.
            ಅರ್ಜಿ ಸಲ್ಲಿಕೆ

            ಅರ್ಜಿ ಸಲ್ಲಿಸುವ ವಿಧಾನ

            ಸಲ್ಲಿಸಬೇಕಾದ ದಾಖಲೆಗಳು

            ಸಂಪರ್ಕ

            ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಭವನ ಜಯಚಾಮರಾಜ ರಸ್ತೆ ಬೆಂಗಳೂರು ,
            ಕರ್ನಾಟಕ – 560002

            ದೂರವಾಣಿ: 080-22241325

            ಸಕಾಲ ವ್ಯಾಪ್ತಿಗೆ ಬರುತ್ತದೆಯೇ

            ಇಲ್ಲ

            Share
            Yuva Kanaja Admin
            Yuva Kanaja Admin

            ಸಂಬಂಧಿತ ಯೋಜನೆಗಳು

            ಮೇ 3, 2024

            ಕನ್ನಡ ಅಭಿವೃದ್ಧಿ ಪ್ರಾಧಿಕಾರ


            Read more
            ಮೇ 3, 2024

            ಕಲಾವಿದರಿಗೆ ಸಹಾಯ(ಗುರುತಿನ ಚೀಟಿ)


            Read more
            ಜುಲೈ 5, 2022

            ಕಲಾವಿದರಿಗೆ ಸಹಾಯ


            Read more

            ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

            ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

            ಇಲಾಖೆಗಳು

            • ರೇಷ್ಮೆ ಇಲಾಖೆ
            • ಹೆಸ್ಕಾಂ
            • ಆರ್.ಜಿ.ಆರ್.ಎಚ್.ಸಿ.ಎಲ್
            • ಕೆ.ಎಸ್.ಆರ್.ಟಿ.ಸಿ
            • ಕೆ.ಎಸ್.ಎಫ್.ಸಿ
            • ಕೆ.ಎಸ್.ಟಿ.ಡಿ.ಸಿ
            • ಕೆ.ಮ್.ಡಿ.ಸಿ
            • ಕೈಮಗ್ಗ ಮತ್ತು ಜವಳಿ ಇಲಾಖೆ
            • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
            • ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
            • ಪಶುಸಂಗೋಪನಾ ಇಲಾಖೆ
            • ಪಿ.ಡಬ್ಲ್ಯೂ.ಡಿ
            • ಮೀನುಗಾರಿಕೆ ಇಲಾಖೆ
            • ಸಾರ್ವಜನಿಕ ಶಿಕ್ಷಣ ಇಲಾಖೆ
            • ಕೌಶಲ್ಯಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ
            • ಕಾಲೇಜು ಶಿಕ್ಷಣ ಇಲಾಖೆ
            • ಸಹಕಾರ ಇಲಾಖೆ
            • ಕಂದಾಯ ಇಲಾಖೆ
            • ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ
            • ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
            • ಕಾನೂನು ಇಲಾಖೆ
            • ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ
            • ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
            • ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಎಂ.ಜಿ.ಎನ್‍.ಆರ್‍.ಇ.ಜಿ.ಎ)
            • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ
            • ತೋಟಗಾರಿಕೆ ಇಲಾಖೆ
            • ಜಲಾನಯನ ಅಭಿವೃದ್ಧಿ ಇಲಾಖೆ
            • ಕೃಷಿ ಇಲಾಖೆ
            • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
            • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
            • ಆಯುಷ್ ಇಲಾಖೆ
            • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
            • ಇಂಧನ ಇಲಾಖೆ
            • ಕನ್ನಡ ಮತ್ತು ಸಂಸ್ಕೃತಿ ಇಲಾಖೆ
            • ಕಾರ್ಮಿಕ ಇಲಾಖೆ
            • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
            • ಸಮಾಜ ಕಲ್ಯಾಣ ಇಲಾಖೆ
            • ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
            • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ
            • ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
            • ಕೃಷಿ ಮಾರಾಟ ಇಲಾಖೆ
            • ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ

            ಯೋಜನೆಗಳು

            • ಉಚಿತ
            • ಧನ ಸಹಾಯ
            • ಶಿಕ್ಷಣ / ತರಬೇತಿ
            • ನೋಂದಣಿ / ನವೀಕರಣ
            • ಸೌಲಭ್ಯ / ಪೂರೈಕೆ / ವಿತರಣೆ

            ತ್ವರಿತ ಲಿಂಕ್‌ಗಳು

            • Privacy Policy
            • Terms & Conditions
            • Yuva Spandana
            facebook
            twitter
            youtube
            instagram
            © 2022-23 Yuva Kanaja.
            Crafted with By ForthFocus™
              • No translations available for this page