logo-main-kannadalogo-main-kannadamob-logo-kannadalogo-main-kannada
  • ಮುಖಪುಟ
  • ಇಲಾಖೆಗಳು
    • ಅ
      • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
    • ಆ
      • ಆಯುಷ್ ಇಲಾಖೆ
      • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
      • ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ
    • ಇ
      • ಇಂಧನ ಇಲಾಖೆ
    • ಕ
      • ಕನ್ನಡ ಮತ್ತು ಸಂಸ್ಕೃತಿ ಇಲಾಖೆ
      • ಕಂದಾಯ ಇಲಾಖೆ
      • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ
      • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ
      • ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
      • ಕೃಷಿ ಮಾರಾಟ ಇಲಾಖೆ
      • ಕಾನೂನು ಇಲಾಖೆ
      • ಕಾಲೇಜು ಶಿಕ್ಷಣ ಇಲಾಖೆ
      • ಕಾರ್ಮಿಕ ಇಲಾಖೆ
    • ಕ
      • ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
      • ಕೃಷಿ ಇಲಾಖೆ
      • ಕೈಮಗ್ಗ ಮತ್ತು ಜವಳಿ ಇಲಾಖೆ
      • ಕೆ.ಮ್.ಡಿ.ಸಿ
      • ಕೆ.ಎಸ್.ಎಫ್.ಸಿ
      • ಕೆ.ಎಸ್.ಆರ್.ಟಿ.ಸಿ
      • ಕೆ.ಎಸ್.ಟಿ.ಡಿ.ಸಿ
      • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
      • ಕೌಶಲ್ಯಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ
    • ಗ
      • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
    • ಜ
      • ಜಲಾನಯನ ಅಭಿವೃದ್ಧಿ ಇಲಾಖೆ
    • ಡ
      • ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ
      • ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
    • ತ
      • ತೋಟಗಾರಿಕೆ ಇಲಾಖೆ
    • ಪ
      • ಪಶುಸಂಗೋಪನಾ ಇಲಾಖೆ
      • ಪಿ.ಡಬ್ಲ್ಯೂ.ಡಿ
    • ಮ
      • ಮೀನುಗಾರಿಕೆ ಇಲಾಖೆ
      • ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಎಂ.ಜಿ.ಎನ್‍.ಆರ್‍.ಇ.ಜಿ.ಎ)
      • ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ
    • ಯ
      • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
    • ರ
      • ರೇಷ್ಮೆ ಇಲಾಖೆ
      • ಆರ್.ಜಿ.ಆರ್.ಎಚ್.ಸಿ.ಎಲ್
    • ವ
      • ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
    • ಸ
      • ಸಹಕಾರ ಇಲಾಖೆ
      • ಸಮಾಜ ಕಲ್ಯಾಣ ಇಲಾಖೆ
      • ಸಾರ್ವಜನಿಕ ಶಿಕ್ಷಣ ಇಲಾಖೆ
    • ಹ
      • ಹೆಸ್ಕಾಂ
  • MSME ಯೋಜನೆಗಳು
    • ಅ
      • ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
    • ಆ
      • ಆಯುಷ್ ಸಚಿವಾಲಯ
      • ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ
    • ಎ
      • ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
      • ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
    • ಕ
      • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
      • ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
      • ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ
      • ಕರ್ನಾಟಕ ರಾಜ್ಯ ಕಾಯರ್ ಸಹಕಾರ ಮಹಾಮಂಡಲಿ
    • ಜ
      • ಜವಳಿ ಸಚಿವಾಲಯ
    • ಮ
      • ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ
    • ರ
      • ರಕ್ಷಣಾ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಭಾರತ ಸರ್ಕಾರ
      • ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ
    • ವ
      • ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವಾಲಯ
      • ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
      • ವಿಶ್ವೇಶ್ವರಯ್ಯ ವ್ಯಾಪಾರ ಪ್ರಚಾರ ಕೇಂದ್ರ
    • ಸ
      • ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (SIDBI)
      • ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
      • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MoMSME)
    • ಹ
      • ಹಣಕಾಸು ಸಚಿವಾಲಯ
      • ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
  • ಯೋಜನೆಗಳು
    • ಹೊಸ ಯೋಜನೆ
    • ಉಚಿತ
    • ಧನ ಸಹಾಯ
    • ಶಿಕ್ಷಣ / ತರಬೇತಿ ಯೋಜನೆಗಳು
    • ನೋಂದಣಿ / ನವೀಕರಣ
    • ಸೌಲಭ್ಯ / ಪೂರೈಕೆ / ವಿತರಣೆ
  • ಕನ್ನಡ
    • English
    • ಕನ್ನಡ
  • ಯುವಸ್ಪಂದನ
  • Generic selectors
    Exact matches only
    Search in title
    Search in content
    Post Type Selectors
✕
            No results See all results

            ಪ್ರಶಸ್ತಿಗಳು

            • Home
            • ಧನ ಸಹಾಯ
            • ಪ್ರಶಸ್ತಿಗಳು
            ಸಮಾಜ ಕಲ್ಯಾಣ ಇಲಾಖೆ: ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
            ಜುಲೈ 5, 2022
            ಸಂಸ್ಕೃತಿ ಪ್ರೋತ್ಸಾಹಕ ಯೋಜನೆಗಳು
            ಜುಲೈ 5, 2022
            Published by Yuva Kanaja Admin on ಜುಲೈ 5, 2022
            Categories
            • ಧನ ಸಹಾಯ
            • ಕನ್ನಡ ಮತ್ತು ಸಂಸ್ಕೃತಿ ಇಲಾಖೆ
            Tags
            ಸೌಲಭ್ಯಗಳು

            ಸೌಲಭ್ಯ

            • ನಿಜಗುಣ ಪುರಂದರ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಡಾ: ಗುಬ್ಬಿವೀರಣ್ಣ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಜಾನಪದ ಶ್ರೀ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಶಾಂತಲಾ ನಾಟ್ಯ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಜಕಣಾಚಾರಿ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಸಂತ ಶಿಶುನಾಳ ಷರೀಫ ಪ್ರಶಸ್ತಿ :. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಕುಮಾರವ್ಯಾಸ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಪಂಪ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00ಲಕ್ಷ (ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಪ್ರೊ|| ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00ಲಕ್ಷ (ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ :ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00ಲಕ್ಷ (ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಸಂಗೊಳ್ಳಿ ರಾಯಣ್ಣ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00ಲಕ್ಷ (ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಬಿ.ವಿ. ಕಾರಂತ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00ಲಕ್ಷ (ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಕನಕ ಶ್ರೀ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 5.00ಲಕ್ಷ (ಐದು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
            • ಕರ್ನಾಟಕ ರತ್ನ ಪ್ರಶಸ್ತಿ : ಸಾಂಸ್ಕøತಿಕ, ವೈಜ್ಞಾನಿಕ, ಮಾನವಿಕ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಅತ್ಯಂತ ಗಣನೀಯ ಸೇವೆಯನ್ನು ಸಲ್ಲಿಸಿರುವ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು 50 ಗ್ರಾಂ ಚಿನ್ನವನ್ನು ಒಳಗೊಂಡಿರುತ್ತದೆ.
            • ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 2,000-00 (ರೂಪಾಯಿ ಎರಡು ಸಾವಿರ ಮಾತ್ರ)ಗಳ ಗೌರವ ಧನವನ್ನು ಒಳಗೊಂಡಿರುತ್ತದೆ.

            ರಿಯಾಯಿತಿ

            ಯಾರಿಗೆ / ಅರ್ಹತೆ ?

            ಯಾರಿಗೆ?

            ಅರ್ಹತೆಗಳು/ಮಾನದಂಡಗಳು

            • ನಿಜಗುಣ ಪುರಂದರ ಪ್ರಶಸ್ತಿ : ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಗಾಯನ ಮತ್ತು ವಾದನ ಕ್ಷೇತ್ರದಲ್ಲಿ ಹಾಗೂ ಕಥಾ ಕೀರ್ತನೆ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಂಗೀತಗಾರರಿಗೆ
            • ಡಾ: ಗುಬ್ಬಿವೀರಣ್ಣ ಪ್ರಶಸ್ತಿ : ವೃತ್ತಿ ರಂಗಭೂಮಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರಿಗೆ
            • ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ : ಚಿತ್ರಕಲಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಕರ್ನಾಟಕದ ಅತ್ಯುತ್ತಮ ಚಿತ್ರಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
            • ಜಾನಪದ ಶ್ರೀ ಪ್ರಶಸ್ತಿ : ಜಾನಪದ ಕ್ಷೇತ್ರಕ್ಕೆ ನೀಡಿದ ಅತ್ಯುನ್ನತ ಕೊಡುಗೆಯನ್ನು ಪರಿಗಣಿಸಿ, ಕರ್ನಾಟಕದ ಅತ್ಯುತ್ತಮ ಜಾನಪದ ಕಲಾವಿದರಿಗೆ
            • ಶಾಂತಲಾ ನಾಟ್ಯ ಪ್ರಶಸ್ತಿ : ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಕರ್ನಾಟಕದ ಹಿರಿಯ ನೃತ್ಯ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
            • ಜಕಣಾಚಾರಿ ಪ್ರಶಸ್ತಿ : ಶಿಲ್ಪಕಲೆ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಶಿಲ್ಪಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
            • ಸಂತ ಶಿಶುನಾಳ ಷರೀಫ ಪ್ರಶಸ್ತಿ : ಸುಗಮ ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ
            • ಕುಮಾರವ್ಯಾಸ ಪ್ರಶಸ್ತಿ : ಗಮಕ ವಾಚನ ಮತ್ತು ವ್ಯಾಖ್ಯಾನದಲ್ಲಿ ಹೆಸರು ಮಾಡಿರುವ ಹಿರಿಯ ಗಮಕ ಕಲಾವಿದರಿಗೆ ಈ ಪ್ರಶಸ್ತಿ
            • ಪಂಪ ಪ್ರಶಸ್ತಿ : ಸಾಹಿತ್ಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಹಾಗೂ ಅನನ್ಯ ಕೊಡುಗೆಯನ್ನು ನೀಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
            • ಪ್ರೊ|| ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ : ಕರ್ನಾಟಕದ ಗಡಿ ಭಾಗದಲ್ಲಿದ್ದು, ಸಾಹಿತ್ಯ ಮತ್ತು ಸಂಶೋಧನೆಯಲ್ಲಿ ಅಪರಿಮಿತವಾದ ಸೇವೆ ಸಲ್ಲಿಸಿದ ವಿದ್ವಾಂಸರಿಗೆ ಈ ಪ್ರಶಸ್ತಿ
            • ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ : ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹಿಳಾ ಸಾಹಿತಿಗಳಿಗೆ ಈ ಪ್ರಶಸ್ತಿ
            • ಸಂಗೊಳ್ಳಿ ರಾಯಣ್ಣ ಪ್ರಶಸ್ತಿ : ನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕøತಿಗಾಗಿ ನಿಸ್ವಾರ್ಥದಿಂದ ಹೋರಾಡಿದವರನ್ನು ಗುರುತಿಸಿ ಈ ಪ್ರಶಸ್ತಿ
            • ಬಿ.ವಿ. ಕಾರಂತ ಪ್ರಶಸ್ತಿ : ಹವ್ಯಾಸಿ ರಂಗಭೂಮಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
            • ಕನಕ ಶ್ರೀ ಪ್ರಶಸ್ತಿ : ಕನಕದಾಸರ ಜೀವನ, ಸಾಹಿತ್ಯ ಸಂದೇಶ ಮತ್ತು ಸಮಾಜಕ್ಕೆ ಅವರು ನೀಡಿದ ದಾರ್ಶನಿಕ ಕೊಡುಗೆ ಕುರಿತಂತೆ ಅನನ್ಯ ಸೇವೆ ಸಲ್ಲಿಸಿರುವ ವಿದ್ವಾಂಸರಿಗೆ / ಸಂಶೋಧಕರಿಗೆ / ಲೇಖಕರಿಗೆ ಈ ಪ್ರಶಸ್ತಿ
            • ಕರ್ನಾಟಕ ರತ್ನ ಪ್ರಶಸ್ತಿ : ಸಾಂಸ್ಕøತಿಕ, ವೈಜ್ಞಾನಿಕ, ಮಾನವಿಕ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಅತ್ಯಂತ ಗಣನೀಯ ಸೇವೆಯನ್ನು ಸಲ್ಲಿಸಿರುವ ಗಣ್ಯರಿಗೆ ಈ ಪ್ರಶಸ್ತಿ
            • ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ : ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 2,000-00 (ರೂಪಾಯಿ ಎರಡು ಸಾವಿರ ಮಾತ್ರ)ಗಳ ಗೌರವ ಧನವನ್ನು ಒಳಗೊಂಡಿರುತ್ತದೆ.
            ಅರ್ಜಿ ಸಲ್ಲಿಕೆ

            ಅರ್ಜಿ ಸಲ್ಲಿಸುವ ವಿಧಾನ

            ಸಲ್ಲಿಸಬೇಕಾದ ದಾಖಲೆಗಳು

            ಸಂಪರ್ಕ

            ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಭವನ ಜಯಚಾಮರಾಜ ರಸ್ತೆ ಬೆಂಗಳೂರು ,
            ಕರ್ನಾಟಕ – 560002

            ದೂರವಾಣಿ: 080-22241325

            ಸಕಾಲ ವ್ಯಾಪ್ತಿಗೆ ಬರುತ್ತದೆಯೇ

            ಇಲ್ಲ

            Share
            Yuva Kanaja Admin
            Yuva Kanaja Admin

            ಸಂಬಂಧಿತ ಯೋಜನೆಗಳು

            ಮೇ 4, 2024

            ಸ್ವಾವಲಂಬಿ ಸಾರಥಿ ಯೋಜನೆ


            Read more
            ಮೇ 3, 2024

            ಕನ್ನಡ ಅಭಿವೃದ್ಧಿ ಪ್ರಾಧಿಕಾರ


            Read more
            ಮೇ 3, 2024

            ನಿರಂತರ ಕಾರ್ಯಕ್ರಮಗಳು


            Read more

            ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

            ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

            ಇಲಾಖೆಗಳು

            • ರೇಷ್ಮೆ ಇಲಾಖೆ
            • ಹೆಸ್ಕಾಂ
            • ಆರ್.ಜಿ.ಆರ್.ಎಚ್.ಸಿ.ಎಲ್
            • ಕೆ.ಎಸ್.ಆರ್.ಟಿ.ಸಿ
            • ಕೆ.ಎಸ್.ಎಫ್.ಸಿ
            • ಕೆ.ಎಸ್.ಟಿ.ಡಿ.ಸಿ
            • ಕೆ.ಮ್.ಡಿ.ಸಿ
            • ಕೈಮಗ್ಗ ಮತ್ತು ಜವಳಿ ಇಲಾಖೆ
            • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
            • ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
            • ಪಶುಸಂಗೋಪನಾ ಇಲಾಖೆ
            • ಪಿ.ಡಬ್ಲ್ಯೂ.ಡಿ
            • ಮೀನುಗಾರಿಕೆ ಇಲಾಖೆ
            • ಸಾರ್ವಜನಿಕ ಶಿಕ್ಷಣ ಇಲಾಖೆ
            • ಕೌಶಲ್ಯಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ
            • ಕಾಲೇಜು ಶಿಕ್ಷಣ ಇಲಾಖೆ
            • ಸಹಕಾರ ಇಲಾಖೆ
            • ಕಂದಾಯ ಇಲಾಖೆ
            • ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ
            • ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
            • ಕಾನೂನು ಇಲಾಖೆ
            • ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ
            • ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
            • ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಎಂ.ಜಿ.ಎನ್‍.ಆರ್‍.ಇ.ಜಿ.ಎ)
            • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ
            • ತೋಟಗಾರಿಕೆ ಇಲಾಖೆ
            • ಜಲಾನಯನ ಅಭಿವೃದ್ಧಿ ಇಲಾಖೆ
            • ಕೃಷಿ ಇಲಾಖೆ
            • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
            • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
            • ಆಯುಷ್ ಇಲಾಖೆ
            • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
            • ಇಂಧನ ಇಲಾಖೆ
            • ಕನ್ನಡ ಮತ್ತು ಸಂಸ್ಕೃತಿ ಇಲಾಖೆ
            • ಕಾರ್ಮಿಕ ಇಲಾಖೆ
            • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
            • ಸಮಾಜ ಕಲ್ಯಾಣ ಇಲಾಖೆ
            • ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
            • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ
            • ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
            • ಕೃಷಿ ಮಾರಾಟ ಇಲಾಖೆ
            • ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ

            ಯೋಜನೆಗಳು

            • ಉಚಿತ
            • ಧನ ಸಹಾಯ
            • ಶಿಕ್ಷಣ / ತರಬೇತಿ
            • ನೋಂದಣಿ / ನವೀಕರಣ
            • ಸೌಲಭ್ಯ / ಪೂರೈಕೆ / ವಿತರಣೆ

            ತ್ವರಿತ ಲಿಂಕ್‌ಗಳು

            • Privacy Policy
            • Terms & Conditions
            • Yuva Spandana
            facebook
            twitter
            youtube
            instagram
            © 2022-23 Yuva Kanaja.
            Crafted with By ForthFocus™