logo-main-kannadalogo-main-kannadamob-logo-kannadalogo-main-kannada
  • ಮುಖಪುಟ
  • ಇಲಾಖೆಗಳು
    • ಅ
      • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
    • ಆ
      • ಆಯುಷ್ ಇಲಾಖೆ
      • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
      • ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ
    • ಇ
      • ಇಂಧನ ಇಲಾಖೆ
    • ಕ
      • ಕನ್ನಡ ಮತ್ತು ಸಂಸ್ಕೃತಿ ಇಲಾಖೆ
      • ಕಂದಾಯ ಇಲಾಖೆ
      • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ
      • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ
      • ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
      • ಕೃಷಿ ಮಾರಾಟ ಇಲಾಖೆ
      • ಕಾನೂನು ಇಲಾಖೆ
      • ಕಾಲೇಜು ಶಿಕ್ಷಣ ಇಲಾಖೆ
      • ಕಾರ್ಮಿಕ ಇಲಾಖೆ
    • ಕ
      • ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
      • ಕೃಷಿ ಇಲಾಖೆ
      • ಕೈಮಗ್ಗ ಮತ್ತು ಜವಳಿ ಇಲಾಖೆ
      • ಕೆ.ಮ್.ಡಿ.ಸಿ
      • ಕೆ.ಎಸ್.ಎಫ್.ಸಿ
      • ಕೆ.ಎಸ್.ಆರ್.ಟಿ.ಸಿ
      • ಕೆ.ಎಸ್.ಟಿ.ಡಿ.ಸಿ
      • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
      • ಕೌಶಲ್ಯಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ
    • ಗ
      • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
    • ಜ
      • ಜಲಾನಯನ ಅಭಿವೃದ್ಧಿ ಇಲಾಖೆ
    • ಡ
      • ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ
      • ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
    • ತ
      • ತೋಟಗಾರಿಕೆ ಇಲಾಖೆ
    • ಪ
      • ಪಶುಸಂಗೋಪನಾ ಇಲಾಖೆ
      • ಪಿ.ಡಬ್ಲ್ಯೂ.ಡಿ
    • ಮ
      • ಮೀನುಗಾರಿಕೆ ಇಲಾಖೆ
      • ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಎಂ.ಜಿ.ಎನ್‍.ಆರ್‍.ಇ.ಜಿ.ಎ)
      • ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ
    • ಯ
      • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
    • ರ
      • ರೇಷ್ಮೆ ಇಲಾಖೆ
      • ಆರ್.ಜಿ.ಆರ್.ಎಚ್.ಸಿ.ಎಲ್
    • ವ
      • ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
    • ಸ
      • ಸಹಕಾರ ಇಲಾಖೆ
      • ಸಮಾಜ ಕಲ್ಯಾಣ ಇಲಾಖೆ
      • ಸಾರ್ವಜನಿಕ ಶಿಕ್ಷಣ ಇಲಾಖೆ
    • ಹ
      • ಹೆಸ್ಕಾಂ
  • MSME ಯೋಜನೆಗಳು
    • ಅ
      • ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
    • ಆ
      • ಆಯುಷ್ ಸಚಿವಾಲಯ
      • ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ
    • ಎ
      • ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
      • ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
    • ಕ
      • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
      • ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
      • ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ
      • ಕರ್ನಾಟಕ ರಾಜ್ಯ ಕಾಯರ್ ಸಹಕಾರ ಮಹಾಮಂಡಲಿ
    • ಜ
      • ಜವಳಿ ಸಚಿವಾಲಯ
    • ಮ
      • ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ
    • ರ
      • ರಕ್ಷಣಾ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಭಾರತ ಸರ್ಕಾರ
      • ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ
    • ವ
      • ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವಾಲಯ
      • ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
      • ವಿಶ್ವೇಶ್ವರಯ್ಯ ವ್ಯಾಪಾರ ಪ್ರಚಾರ ಕೇಂದ್ರ
    • ಸ
      • ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (SIDBI)
      • ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
      • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MoMSME)
    • ಹ
      • ಹಣಕಾಸು ಸಚಿವಾಲಯ
      • ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
  • ಯೋಜನೆಗಳು
    • ಹೊಸ ಯೋಜನೆ
    • ಉಚಿತ
    • ಧನ ಸಹಾಯ
    • ಶಿಕ್ಷಣ / ತರಬೇತಿ ಯೋಜನೆಗಳು
    • ನೋಂದಣಿ / ನವೀಕರಣ
    • ಸೌಲಭ್ಯ / ಪೂರೈಕೆ / ವಿತರಣೆ
  • ಕನ್ನಡ
    • English
    • ಕನ್ನಡ
  • ಯುವಸ್ಪಂದನ
  • Generic selectors
    Exact matches only
    Search in title
    Search in content
    Post Type Selectors
✕
            No results See all results

            ಕುರಿ ಮತ್ತು ಮೇಕೆಗಳ ತಳಿ ಅಭಿವೃದ್ಧಿ

            • Home
            • ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
            • ಕುರಿ ಮತ್ತು ಮೇಕೆಗಳ ತಳಿ ಅಭಿವೃದ್ಧಿ
            ಪ್ರಬುದ್ಧ ಸಾಗರೋತ್ತರ ವಿದ್ಯಾರ್ಥಿವೇತನ
            ಮೇ 4, 2024
            ಕುರಿ ಮೇಕೆಗಳ ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆಗೆ ಮೂಲಭೂತ ಸೌಕರ್ಯಗಳು
            ಮೇ 4, 2024
            Published by Yuva Kanaja Admin on ಮೇ 4, 2024
            Categories
            • ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
            Tags
            ಸೌಲಭ್ಯಗಳು

            ಸೌಲಭ್ಯ

            ಬಂಡೂರು, ಡೆಕ್ಕನಿ, ಬಳ್ಳಾರಿ, ಕೆಂಗುರಿ, ಹಾಸನ ಕುರಿ ತಳಿಗಳು ಮೌಲ್ಯಯುತ ದೇಶೀಯ ತಳಿಗಳಾಗಿದ್ದು ಆಯಾ ಪ್ರದೇಶದ ಹವಾಮಾನ ಪರಿಸರಕ್ಕೆ ಹೊಂದಿಕೊಂಡು ಸಾವಿರಾರು ವರ್ಷಗಳಿಂದ ವಿಕಾಸಗೊಂಡ ತಳಿಗಳಾಗಿವೆ. ವೈಜ್ಞಾನಿಕ ಕ್ರಮದಲ್ಲಿ ನಿರ್ವಹಣೆ ಮಾಡಿದರೆ ಅವುಗಳು ಒಳ್ಳೆಯ ಬೆಳವಣಿಗೆ ನೀಡುವ ತಳಿಗಳಾಗಿವೆ. ಇದನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ ಕುರಿ ಮತ್ತು ಮೇಕೆ ತಳಿ ಸಂವರ್ದನಾ ನೀತಿಯನ್ನು ಅಂಗೀಕರಿಸಿದೆ. ಅದರಂತೆ ಆಯಾಯ ಜಿಲ್ಲೆಗಳಲ್ಲಿ ಪ್ರಚಲಿತವಿರುವ ದೇಶೀಯ ತಳಿ ಕುರಿ ಮೇಕೆಗಳನ್ನು ಅದೇ ತಳಿಯ ಶುದ್ದ ಟಗರು, ಹೋತಗಳಿಂದ ಸಂವರ್ಧನೆ ಮಾಡಲು ಶಿಫಾರಸ್ಸು ಮಾಡಲಾಗಿದೆ. ಆದ್ದರಿಂದ ನಿಗಮ ಕೂಡ ಇದೇ ದಿಕ್ಕಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ.

            ರಿಯಾಯಿತಿ

            ಯಾರಿಗೆ / ಅರ್ಹತೆ ?

            ಯಾರಿಗೆ?

            ಅರ್ಹತೆಗಳು/ಮಾನದಂಡಗಳು

            ಹಾಗಾಗಿ ಕುರಿಮೇಕೆ ಪಾಲಕರು ಕನಿಷ್ಟ ಮೂರು ವರ್ಷಕೊಮ್ಮೆ ತಳಿ ಸಂವರ್ಧನೆಗೆ ಬಳಸುವ ಟಗರು, ಹೋತವನ್ನು ಬದಲಾಯಿಸಬೇಕು. ಅವರವರ ಹಿಂಡಿನಲ್ಲಿ ಹುಟ್ಟಿದ ಟಗರು, ಹೋತವನ್ನು ತಳಿ ಸಂವರ್ಧನೆಗೆ ಬಳಸಬಾರದು. ಟಗರು ಬದಲಾಯಿಸದೆ ಇದ್ದಲ್ಲಿ ಅಥವಾ ಹಿಂಡಿನಲ್ಲಿ ಹುಟ್ಟಿದ ಟಗರನ್ನೇ ತಳಿ ಸಂವರ್ಧನೆಗಾಗಿ ಬಳಸಿದ್ದಲ್ಲಿ, ಒಳಸಂಕರಣವಾಗಿ ಹುಟ್ಟಿದ ಮರಿಗಳು ಸಾಯುವುದು, ಕಡಿಮೆ ತೂಕದ ಮರಿಗಳು ಹುಟ್ಟುವುದು, ರೋಗ ತಡೆಗಟ್ಟುವ ಶಕ್ತಿ ಕಡಿಮೆಯಾಗುವುದು, ಮರಣ ಸಂಭವಿಕೆ ಹೆಚ್ಚಾಗುವುದು – ಕಂಡುಬರುತ್ತದೆ. ಒಳಸಂಕರಣ ತಡೆಗಟ್ಟಿದರೆ, ಭವಿಷ್ಯದಲ್ಲಿ ನಮ್ಮ ದೇಶಿತಳಿಗಳು ಉತ್ಕøಷ್ಟ ತಳಿಗಳಾಗಿ ಮಾರ್ಪಡುತ್ತವೆ ಎಂಬ ನಿಲುವಿನೊಂದಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಒಳಸಂಕರಣದಿಂದ ಉಂಟಾಗುವ ದುಷ್ಟರಿಣಾಮಗಳ ಬಗ್ಗೆ ಹಲವು ಮಾಧ್ಯಮಗಳ ಮೂಲಕ ಕುರಿಗಾರರಲ್ಲಿ ಜಾಗೃತಿ ಉಂಟುಮಾಡಲಾಗುತ್ತಿದೆ.

            ಅರ್ಜಿ ಸಲ್ಲಿಕೆ

            ಅರ್ಜಿ ಸಲ್ಲಿಸುವ ವಿಧಾನ

            ಸಲ್ಲಿಸಬೇಕಾದ ದಾಖಲೆಗಳು

            ಸಂಪರ್ಕ

            ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
            ಕುರಿ ಭವನ, ಹೆಬ್ಬಾಳ, ಬೆಂಗಳೂರು-24

            ಸಕಾಲ ವ್ಯಾಪ್ತಿಗೆ ಬರುತ್ತದೆಯೇ

            Share
            Yuva Kanaja Admin
            Yuva Kanaja Admin

            ಸಂಬಂಧಿತ ಯೋಜನೆಗಳು

            ಮೇ 4, 2024

            ಕುರಿ ಮೇಕೆಗಳ ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆಗೆ ಮೂಲಭೂತ ಸೌಕರ್ಯಗಳು


            Read more
            ಜುಲೈ 6, 2022

            ಅನುಗ್ರಹ ಕೊಡುಗೆ ಯೋಜನೆ


            Read more
            ಜುಲೈ 5, 2022

            ವೈಜ್ಞಾನಿಕ ಕುರಿ ಮೇಕೆ ಸಾಕಾಣಿಕೆ ತರಬೇತಿ


            Read more

            ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

            ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

            ಇಲಾಖೆಗಳು

            • ರೇಷ್ಮೆ ಇಲಾಖೆ
            • ಹೆಸ್ಕಾಂ
            • ಆರ್.ಜಿ.ಆರ್.ಎಚ್.ಸಿ.ಎಲ್
            • ಕೆ.ಎಸ್.ಆರ್.ಟಿ.ಸಿ
            • ಕೆ.ಎಸ್.ಎಫ್.ಸಿ
            • ಕೆ.ಎಸ್.ಟಿ.ಡಿ.ಸಿ
            • ಕೆ.ಮ್.ಡಿ.ಸಿ
            • ಕೈಮಗ್ಗ ಮತ್ತು ಜವಳಿ ಇಲಾಖೆ
            • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
            • ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
            • ಪಶುಸಂಗೋಪನಾ ಇಲಾಖೆ
            • ಪಿ.ಡಬ್ಲ್ಯೂ.ಡಿ
            • ಮೀನುಗಾರಿಕೆ ಇಲಾಖೆ
            • ಸಾರ್ವಜನಿಕ ಶಿಕ್ಷಣ ಇಲಾಖೆ
            • ಕೌಶಲ್ಯಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ
            • ಕಾಲೇಜು ಶಿಕ್ಷಣ ಇಲಾಖೆ
            • ಸಹಕಾರ ಇಲಾಖೆ
            • ಕಂದಾಯ ಇಲಾಖೆ
            • ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ
            • ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
            • ಕಾನೂನು ಇಲಾಖೆ
            • ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ
            • ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
            • ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಎಂ.ಜಿ.ಎನ್‍.ಆರ್‍.ಇ.ಜಿ.ಎ)
            • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ
            • ತೋಟಗಾರಿಕೆ ಇಲಾಖೆ
            • ಜಲಾನಯನ ಅಭಿವೃದ್ಧಿ ಇಲಾಖೆ
            • ಕೃಷಿ ಇಲಾಖೆ
            • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
            • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
            • ಆಯುಷ್ ಇಲಾಖೆ
            • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
            • ಇಂಧನ ಇಲಾಖೆ
            • ಕನ್ನಡ ಮತ್ತು ಸಂಸ್ಕೃತಿ ಇಲಾಖೆ
            • ಕಾರ್ಮಿಕ ಇಲಾಖೆ
            • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
            • ಸಮಾಜ ಕಲ್ಯಾಣ ಇಲಾಖೆ
            • ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
            • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ
            • ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
            • ಕೃಷಿ ಮಾರಾಟ ಇಲಾಖೆ
            • ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ

            ಯೋಜನೆಗಳು

            • ಉಚಿತ
            • ಧನ ಸಹಾಯ
            • ಶಿಕ್ಷಣ / ತರಬೇತಿ
            • ನೋಂದಣಿ / ನವೀಕರಣ
            • ಸೌಲಭ್ಯ / ಪೂರೈಕೆ / ವಿತರಣೆ

            ತ್ವರಿತ ಲಿಂಕ್‌ಗಳು

            • Privacy Policy
            • Terms & Conditions
            • Yuva Spandana
            facebook
            twitter
            youtube
            instagram
            © 2022-23 Yuva Kanaja.
            Crafted with By ForthFocus™